ಅದ್ಯಾಕೊ
ಬೀಗುತ್ತಿತ್ತು ನನ್ನ ಮನ
ನಾನೆಂದೆ ನೀನೆ ನನ್ನ ಪ್ರತಿ ಕ್ಷಣ
ಅರಿಯದಾದೆ ನಿನ್ನೊಳಗಿನ ಮನ.....
ಆದರೆ ,
ನೀ ದೂರವಾದೆ ಈ ದಿನ.
ಹ್ರದಯ ಮಂಕಾಯಿತು....
ಮಾತು ಮೌನವಾಯಿತು ....
ನನ್ನುಸಿರೇ ಬಾರವಾಯಿತು....
ಮತ್ತೆ .
ತೆರೆದೆ ಮನದ ಪ್ರತಿ ಪುಟವ...
ಓದಿದೆ ನಿನ್ನೊಡನಿದ್ದ ಪ್ರತಿ ನಿಮಿಷವ
ಗೋಚರಿಸಿದ್ದು ವಾಸ್ತವ ...
ಮರೆಯಲಾರೆನು ನೀ ಕಲಿಸಿದ ಪಾಠವ ...
ಇಗ್ಯಾಕೊ,
ಅನಿಸುತ್ತಿದೆ ನೀನಾದೆ ಕಾಣದ ಕಡಲು
ಸಿಗಲಿ ನಿನಗೆ ಪ್ರೀತಿಯ ಹೊನಲು
ಚಿತ್ರ ಕೃಪೆ: ಅಂತರ್ಜಾಲ
ನನ್ನುಸಿರೇ ಬಾರವಾಯಿತು....
ಮತ್ತೆ .
ತೆರೆದೆ ಮನದ ಪ್ರತಿ ಪುಟವ...
ಓದಿದೆ ನಿನ್ನೊಡನಿದ್ದ ಪ್ರತಿ ನಿಮಿಷವ
ಗೋಚರಿಸಿದ್ದು ವಾಸ್ತವ ...
ಮರೆಯಲಾರೆನು ನೀ ಕಲಿಸಿದ ಪಾಠವ ...
ಇಗ್ಯಾಕೊ,
ಅನಿಸುತ್ತಿದೆ ನೀನಾದೆ ಕಾಣದ ಕಡಲು
ಸಿಗಲಿ ನಿನಗೆ ಪ್ರೀತಿಯ ಹೊನಲು
ಹಾರೈಸುವೆ ಶುಭ್ರ ಮನದಿ
ನಿನಗೆ ಒಳಿತಾಗಲು .....ನಿನಗೆ ಒಳಿತಾಗಲು .....ಚಿತ್ರ ಕೃಪೆ: ಅಂತರ್ಜಾಲ
13 comments:
manadaalada bhavanegalu sundaravagi horahommive. abhinandanegalu.
ananth
Shuba vidaya!
thank u Ananth Sir.
ಶುಭವಿದಾಯವೇ ಆಶಾವಾದ (ನನ್ನವಾದ).....
ದನ್ಯವಾದಗಳು ಸತೀಶ್ ಸರ್....
ಭಾವ ಭರಿತ ಸಾಲುಗಳು ಚೆನ್ನಾಗಿ ಮೂಡಿವೆ.. ಬರೆಯುತ್ತಿರಿ..
Pradeep ,
thanks a lot..
ಪುಟ್ಟ ಸಾಲುಗಳ ಸರಳ ಮಾತುಗಳು ಹೆಚ್ಚು ಮನಕ್ಕೆ ತಾಕುವಂತಿವೆ...ಚನ್ನಾಗಿದೆ ಅಂದು ಇಂದಿನ ನಡುವಣ ತಾಕಲಾಟಗಳ ಭಾವಮಂಥನ
ಹೃದಯದಾಳದ ಮಾತುಗಳು...ಚೆನ್ನಾಗಿದೆ..ಅಷ್ಟೇ ಸರಳವಾಗಿದೆ..
ಅಜಾದ್ ಸರ್...ದನ್ಯವಾದಗಳು
ಅಂದು ಇಂದಿನ ನಡುವಣ ತಾಕಲಾಟಗಳೇ ಜೀವನ.... ಅಲ್ಲವೇ ಸರ್?
ದನ್ಯವಾದಗಳು ಗಿರೀಶ್.
Nice poem.. keep writing.
ತೇಜಸ್ವಿನಿ ಮೇಡಂ..........
ದನ್ಯವಾದಗಳು
nice one....
Post a Comment